ಕಾರವಾರ:ಬಡ ಮೀನುಗಾರರೊಬ್ಬರ ಬದುಕಿಗೆ ಹಣಕಾಸು ಸಂಸ್ಥೆಯೊಂದು ಕೊಳ್ಳಿ ಇಟ್ಟಿದೆ. ಮಾಡಿದ ಸಾಲದ ಬಹುಪಾಲು ಹಣ ತೀರಿಸಿದ ನಂತರವೂ ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ಅದನ್ನು ನೀರಿನಲ್ಲಿ ಮುಳುಗಿಸಿ ಸಾಲಗಾರನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಂಕೋಲಾದ ಶ್ರೀಧರ್ ದತ್ತಾ ಬಾನಾವಳಿಕರ ಎಂಬಾತರು ತಮ್ಮ ಬಳಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಪರ್ಶಿಯನ್ ಬೋಟ ಆಧಾರದ 23 ಲಕ್ಷ ರೂ ಮೇಲೆ ಸಾಲ ಪಡೆದಿದ್ದರು. ಕಾಲಕ್ಕೆ ತಕ್ಕಂತೆ ಅದನ್ನು ತೀರಿಸುತ್ತ ಬಂದಿದ್ದು, … [Read more...] about ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ,ಸಾಲಗಾರ ಸಂಕಷ್ಟಕ್ಕೆ