ದಾಂಡೇಲಿ:ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ನಿವೃತ್ತ ಡಿ.ವೈ.ಎಸ್.ಪಿ ಜಿ.ಆರ್. ಪಾಟೀಲರು ಪಕ್ಷ ಸಂಘಟನೆಯನ್ನೂ ಮಾಡದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಹಳಿಯಾಳ-ದಾಂಡೇಲಿ-ಜೋಯಿಡಾದ ಭಾ.ಜ.ಪ ಘಟಕಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಮತ್ತು ಮುಖಂಡರ ವಿಶ್ವಾಸವನ್ನೂ ಪಡೆಯದೇ ಕ್ಷೇತ್ರದಲ್ಲಿ ಸಂಚರಿಸುತ್ತ, ತಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತ ಗೊಂದಲ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ದಾಂಡೇಲಿ ಘಟಕದ ಅಧ್ಯಕ್ಷ … [Read more...] about ಜಿ.ಆರ್. ಪಾಟೀಲರು ಗೊಂದಲ ನಿರ್ಮಿಸುತ್ತಿದ್ದಾರೆ- ಕಲಶೆಟ್ಟಿ