ಹೊನ್ನಾವರ : ರೇ.ಸಿ. ಮಾರಿಯಾ ಗೊರಟ್ಟಿ ಆರಂಭಿಸಿದ ಜಿಲ್ಲೆಯಾದ್ಯಂತ ಶಾಖೆಗಳಿರುವ ಪ್ರತಿಭೋದಯ, ಬಾಲ ಪ್ರಗತಿ ಕೇಂದ್ರದ ವಿದ್ಯಾರ್ಥಿ ಪಾಲಕರಿಗೆ ಅಕ್ಕಿ, ಬೇಳೆ, ಗೋಧಿ, ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಕೋವಿಡ್ ಪರಿಹಾರವಾಗಿ ನೀಡುವ ಕಾರ್ಯಕ್ರಮ ಪ್ರತಿಭೋದಯದಲ್ಲಿ ನಡೆಯಿತು.ವಿದ್ಯಾರ್ಥಿಗಳನ್ನು, ಪಾಲಕರನ್ನು ಕರೆಸಿಕೊಂಡ ಸಂಸ್ಥೆಯ ಆಡಳಿತ ನಿರ್ದೇಶಕ ಫಾದರ್ ಗಾಬ್ರಿಯಲ್ ಈ ಸಂದರ್ಭದಲ್ಲಿ ಮಾತನಾಡಿ 300 ವಿದ್ಯಾರ್ಥಿಗಳಿಗೆ ಕಿಟ್ನ್ನು ದಾನಿಸಂಸ್ಥೆಯೊಂದು … [Read more...] about 788 ವಿದ್ಯಾರ್ಥಿ ಕುಟುಂಬಕ್ಕೆ ಜೀವನಾವಶ್ಯಕ ವಸ್ತುಗಳ ಕೊಡುಗೆ