ಭಟ್ಕಳ: ತಾಲೂಕಿನ ತಲಾನ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ವರದಿಯಾಗಿದೆ,ಬಂಧಿತ ಆರೋಪಿಯನ್ನು ತಲಾಂದ ನಿವಾಸಿ ಮಂಜುನಾಥ ಪಾಂಡು ನಾಯ್ಕ(40) ಎಂದು ಗುರುತಿಸಲಾಗಿದೆ.ನಿರ್ಮಾಣ ಹಂತದ ಕಟ್ಟಡದ ಪಕ್ಕದ ಖುಲ್ಲಾ ಜಾಗದಲ್ಲಿ ಯಾವುದೇ ಪಾಸ್,ಪರ್ಮಿಟ್ ಇಲ್ಲದೆ ಸರಾಯಿ ಇಟ್ಟುಕೊಂಡು ಮಾರಟ ಮಾಡುತ್ತಿರುವಾಗ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರಿಗೆ ಕೈಗೆ ಸಿಕ್ಕಿ ಬಿದ್ದಿದಾನೆಅಂದಾಜು 2969 ಮೌಲ್ಯದ … [Read more...] about ಅಕ್ರಮವಾಗಿ ಮದ್ಯ ಮಾರಾಟ ; ಒಬ್ಬನ ಬಂಧನ
ಪಾಸ್
ಅಕ್ರಮ ಸಾರಾಯಿ ಮಾರಾಟ ;ಪೊಲೀಸ್ ದಾಳಿ
ಹೊನ್ನಾವರ: ತಾಲೂಕಿನ ಅರೇ ಅಂಗಡಿ ಸಾಲ್ಕೋಡದಲ್ಲಿ ಮಂಗಳವಾರ ವ್ಯಕ್ತಿಯೊರ್ವ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರು ದಾಳಿ ನಡೆಸಿದ್ದು ಆರೋಪಿ ಪರಾರಿಯಾಗಿದ್ದು ಅಕ್ರಮ ಸರಾಯಿ ವಶಕ್ಕೆ ಪಡೆದಿದ್ದಾರೆ.ಪರಾರಿಯಾದ ಆರೋಪಿತ ವ್ಯಕ್ತಿ ಅರೇ ಅಂಗಡಿ ಸಾಲ್ಕೋಡದ ನಿವಾಸಿ ನಾಗರಾಜ ವೆಂಕಟೇಶ ದೇವಲಾಪುರ ಎಂದು ಗುರುತಿಸಲಾಗಿದೆ. ಇತ ಅರೇ ಅಂಗಡಿ ಗ್ರಾಮದಲ್ಲಿ ಹೈಸ್ಕೂಲ್ ಎದುರಿಗೆ ಇರುವ ತನ್ನ ಶೆಡ್ಡು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವದೇ ಪಾಸ್ … [Read more...] about ಅಕ್ರಮ ಸಾರಾಯಿ ಮಾರಾಟ ;ಪೊಲೀಸ್ ದಾಳಿ