ಹೊನ್ನಾವರ ಪ್ರಭಾತನಗರ ಪ್ರೌಡಶಾಲೆಯಲ್ಲಿ ೯ ನೇ ತರಗತಿ ಅಧ್ಯಯನ ಮಾಡುತ್ತಿರುವ ಗೀತಾಶ್ರೀ ಆರ್ ಹಿರೇಹಾರ ಎನ್ನುವ ವಿದ್ಯಾರ್ಥಿನಿ ತನ್ನ ಮನೆಯ ಸಮೀಪದ ರಸ್ತೆಯಲ್ಲಿ ದೊರೆತ ಪರ್ಸನ್ನು ವಾರಸುದಾರರಿಗೆ ಪುನಃ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾಳೆ. ಪರ್ಸನಲ್ಲಿ ೨೨೩೪೦ ಮೊತ್ತ ದ ನಗದು ಸೇರಿದಂತೆ ವಿವಿಧ ದಾಖಲಾತಿಗಳಿದ್ದವು. ಪರ್ಸನಲ್ಲಿರುವ ಮೊಬೈಲ್ ನಂಬರ ಮೂಲಕ ಅರ್ಬನ್ ಬ್ಯಾಂಕನಲ್ಲಿ ಕಾರ್ಯನಿರ್ವಹಿಸುವ ನರಸ ಮಂಜು ಗೌಡ ಇವರಿಗೆ ಸೇರಿರುವುದೆಂದು … [Read more...] about ಪರ್ಸ ಮರಳಿಸಿ ಪ್ರಾಮಾಣಿಕತೆ ಮೆರೆದ ಪ್ರೌಡಶಾಲೆ ವಿದ್ಯಾರ್ಥಿನಿ