ಕಾರವಾರ: ರಾಜ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹೊಸದಾಗಿ ಪುನರ ರಚನೆಯಾದ ಮೀನುಗಾರರ ಸಂಕಸ್ಟ ಪರಿಹಾರ ನಿಧಿ ಸಮಿತಿ ಸಭೆಯಲ್ಲಿ ಈ ಹಿಂದೆ ಮೀನುಗಾರರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಪರಿಸ್ಕರಿಸಲು ನಿರ್ದರಿಸಲಾಗಿದೆ. ಮೀನುಗಾರರ ಆಕಸ್ಮಿಕ ಮರಣ ಪ್ರಕರಣಗಳಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು 2 ಲಕ್ಷ ರೂ. ನಿಂದ 3 ಲಕ್ಷ ರೂ. ವರೆಗೆ, ಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭ ಮರಣ ಹೊಂದಿದ ಪ್ರಕರಣಗಳಿಗೆ ನೀಡುವ ಪರಿಹಾರ 5 ಲಕ್ಷ ರೂ ವನ್ನು 6 … [Read more...] about ಮೀನುಗಾರರ ಸಂಕಸ್ಟ ಪರಿಹಾರ ನಿಧಿ
ಪುನರ
ಶ್ರೀ ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನೆ
ದಾಂಡೇಲಿ :ಇಲ್ಲಿಯ ಗಣೇಶ ನಗರದ ಗಣಪತಿ ಮಂದಿರದಲ್ಲಿ ಶ್ರೀ ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನಾ ಕಾರ್ಯಕ್ರಮ ಮೇ 29ರಂದು ನಡೆಯಲಿದೆ.ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನೆ ಮುಂಜಾನೆ 6.58ಕ್ಕೆ ನಡೆಯಲಿದ್ದು, 10ಗಂಟೆಗೆ ಗಣಹೋಮದ ಪೂರ್ಣಾಹುತಿ ಕಾರ್ಯಕ್ರಮ, ವಿಶೇಷ ಪೂಜಾ ಕಾರ್ಯಕ್ರಮ ನಂತರ ಮಹಾ ಮಂಗಳಾರತಿ ಹಾಗೂ 12.30ಕ್ಕೆ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿರಿದ್ದು ಆ ಭಗವಂತನ ಕೃಪಾಶಿರ್ವಾದಕ್ಕೆ … [Read more...] about ಶ್ರೀ ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನೆ