ಹಳಿಯಾಳ : 12ನೇ ಶತಮಾನದಲ್ಲಿಯ ಬಸವ ವಚನಗಳು ಮತ್ತು ಪುರಾಣವು ಇಂದಿನ 21ನೇ ಶತಮಾನಕ್ಕೂ ದಾರಿದೀಪದಂತೆ ಬೆಳಕನ್ನು ಚೆಲ್ಲುತ್ತಿದ್ದು ಅದರ ಮಹತ್ವ ಮತ್ತು ಅಧ್ಯಯನ ಮಾಡುವುದು ಅವಶ್ಯವಾಗಿದೆ, ವಿಶ್ವದ ಕೆಲವು ದೇಶಗಳು ಬಸವ ವಚನಗಳನ್ನು ತಿಳಿಯುವುದರ ಜೊತೆಗೆ ಅವುಗಳ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಆಸಕ್ತಿ ವಹಿಸಿರುವುದು ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರಿಗೆ ನೀಡಿದ ಗೌರವವಾಗಿದೆ ಎಂದು ಉಪ್ಪಿನಬೇಟಗೇರಿ-ಹಳಿಯಾಳ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ … [Read more...] about ಬಸವಪುರಾಣ ಗ್ರಂಥಕ್ಕೆ ಪೂಜೆಸಲ್ಲಿಸಿ ಮೆರವಣಿಗೆಗೆ ಚಾಲನೆ