ಹೊನ್ನಾವರ: ಕೊರೋನಾ ಸಂಕಷ್ಟದ ಸಮಯದಲ್ಲಿ ಮತ್ತಷ್ಟು ಆರ್ಥಿಕ ಸಮಸ್ಯೆ ಎದುರಾಗಲು ಪೆಟ್ರೂಲ್ ಬೆಲೆ ಏರಿಕೆ ಕಾರಣ ` ಅಚ್ಛೆ ದಿನ್ `` ಆಯೆಗಾ ಎಂದು ಹೇಳುತ್ತಾ, ಕಳೆದ ಏಳು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ದೇಶವನ್ನು ಯಶಸ್ವಿಯಾಗಿ ಮುನ್ನೆಡಸಲು ವಿಫಲವಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಹೇಳಿದರು.ಅವರು ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ ರಾಜ್ಯದ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಪೆಟ್ರೋಲ್, ಡಿಸೇಲ್, … [Read more...] about ಹೊನ್ನಾವರಲ್ಲಿ ಪೆಟ್ರೂಲ್ ಬೆಲೆ ಏರಿಕೆ ವಿರೂಧಿಸಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ದ ಪೆಟ್ರೂಲ್ ಬಂಕ್ ಎದುರು ಪ್ರತಿಭಟನೆ