ಕಾರವಾರ: ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆದಿರುವದನ್ನು ಖಂಡಿಸಿದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ್ ಮೇಲೆಯೂ ಹಲ್ಲೆ ನಡೆದಿದೆ. ಮಂಜುನಾಥ ಹೆಗಡೆ ಎಂಬಾತರು ತಮ್ಮನ್ನು ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ. ಪಾಟೀಲ್ಗೆ ಶಿವರಾಮ ಗಾಂವ್ಕರ್ ಗುರುವಾರ ದೂರು ನೀಡಿದರು ಯು.ಕೆ ಬ್ಯಾಂಕ್ ವ್ಯವಸ್ಥಾಪಕ ಚಂದ್ರು ಭಟ್ ಹಾಗೂ ಅವರ ಮನೆಯವರ ಮೇಲೆ ಮಂಜುನಾಥ ಹೆಗಡೆ ಹಾಗೂ ಸಂದೀಪ ನಾಯ್ಕ ಎಂಬುವವರನ್ನು … [Read more...] about ಕಿಸಾನ್ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ; ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ
ಪೊಲೀಸ್ ವರಿಷ್ಠಾಧಿಕಾರಿ
ವಾರದ ಒಳಗೆ ಬಂಧಿಸದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ದರಣಿ
ಕಾರವಾರ: ಅಂಕೋಲಾ ತಾಲೂಕಿನ ಗುಳ್ಳಾಪುರದಲ್ಲಿರುವ ಬ್ಯಾಂಕ್ ವ್ಯವಸ್ಥಾಪಕ ಚಂದ್ರು ಶಿವರಾಂ ಭಟ್ಟ ಹಾಗೂ ಕುಟುಂಬದವರ ಮೇಲೆ 13 ಜನರ ತಂಡವೊಂದು ಹಲ್ಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸಿ ಹಲ್ಲೆಗೊಳಗಾದವರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಸಂಘ ಆಗ್ರಹಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಶಿವರಾಂ ಗಾಂವ್ಕರ್ ಕನಕನಳ್ಳಿ, ಬೈಕಿನ ಸಾಲ ಪಡೆದು ಹಣ ತುಂಬದೇ ಇರುವ ಕುರಿತು ವಿಚಾರಿಸಿದ ಕಾರಣಕ್ಕಾಗಿ ಸಂದೀಪ್ ಅಶೋಕ ನಾಯ್ಕ … [Read more...] about ವಾರದ ಒಳಗೆ ಬಂಧಿಸದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ದರಣಿ