ಯಲ್ಲಾಪುರ : ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಅಂತರಾಜ್ಯ ಕಳ್ಳನೊರ್ವನನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದ್ದು. ಬಂದಿತನಿಂದ 2,5 ಲಕ್ಷ ರು ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡು 1 ಲಕ್ಷ ರು ಮೌಲ್ಯದ ಪಲ್ಸರ್ ಬೈಕನ್ನು ಜಪ್ತುಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಕಾರವಾರ ತಾಲೂಕಿನ ಶಿಅವಾಡದ ಅಶೋಕ ಹನುಮಂತ ಬಂಡಿವಡ್ಡರ್ (23) ಎಂದು ಗುರುತಿಸಲಾಗಿದೆ ಈ ಕುರಿತು ಡಿಸೆಂಬರ್ 19.2020 ರಂದು ಚಂದ್ರಶೇಖರ ನರಸಿಂಹ ಹೆಗಡೆ … [Read more...] about ಮನೆ ಕಳ್ಳತನ : ಯಲ್ಲಾಪುರ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ ಬಂಧಿತನಿಂದ 3,52,000ರು. ಸ್ವತ್ತು ವಶ
ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು
ಮಂಕಿಯಲ್ಲಿ ಕಾಣೆಯಾದ ಮಹಿಳೆ ಮುಂಬೈಯಲ್ಲಿ ಪತ್ತೆ
ಹೊನ್ನಾವರ; ಅಂತರ್ಜಾಲದ ತಳಕು ಬಳುಕು ಬೆಡಗು ಬಿನ್ನಾಣಕ್ಕೆ ಕಳೆದು ಹೋಗುತ್ತಿರುವ ವಿವಾಹಿತ ಮಹಿಳೆಯರು ನಾಪತ್ತೆ ಪ್ರಕರಣ ಆತಂಕಕ್ಕೆ ಎಡೆ ಮಾಡಿದ ಬೆಳವಣಿಗೆಯಾಗಿದೆ. ಕೆಲ ದಿನಗಳ ಹಿಂದೆ ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲಲ್ಲಿರುವ ತನ್ನ ತವರು ಮನೆಗೆ ಬಂದು ಕಾಣೆಯಾಗಿದ್ದ ಮಹಿಳೆಯನ್ನು ಮಂಕಿ ಪೊಲೀಸರು ಮಾಯಾನಗರಿ ಮೂಂಬೈ ಅಲ್ಲಿ ಪತ್ತೆ ಹಚ್ಚಿ ವಾಪಸ್ಸು ಮನೆಗೆ ಕರೆ ತಂದಿದ್ದಾರೆ.ಶಿರೂರಿಗೆ ಮದುವೆಮಾಡಿಕೊಟ್ಟಿದ್ದ ಮಗಳು ತಮ್ಮ ಮನೆಗೆ ಬಂದಾಗ … [Read more...] about ಮಂಕಿಯಲ್ಲಿ ಕಾಣೆಯಾದ ಮಹಿಳೆ ಮುಂಬೈಯಲ್ಲಿ ಪತ್ತೆ