ಯಲ್ಲಾಪುರ:, ಅಪೌಷ್ಟಿಕತೆಯನ್ನು ಹೋಗಲಾಡಿಸಿ ಮಕ್ಕಳ ಭಾವಿ ಭವಿüಷ್ಯ ಉಜ್ವಲಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ,ಏನೆ ಸಾಧನೆ ಮಾಡಬೇಕಾದರೂ ಆರೋಗ್ಯವೇ ಮುಖ್ಯ ಎಂಬುದನ್ನರಿತು ಸರಕಾರದ ಪೋಷಣಾ ಅಭಿಯಾನ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳು ಎಲ್ಲಾ ಗ್ರಾಮಪಂಚಾಯತಿ ಮಟ್ಟದಲ್ಲಿ ತಲುಪುವಂತೆ ಮಾಡಬೇಕು. ಎಂದು ತಹಶೀಲ್ದಾರ ಶ್ರೀ ಕೃಷ್ಣ ಕಾಮಕರ ಹೇಳಿದರು.ಅವರು ಗುರುವಾರ ಸಂಜೆ ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸ್ತಿçà ಶಕ್ತಿ ಭವನ ದಲ್ಲಿ ಆರೋಗ್ಯ … [Read more...] about ಏನೆ ಸಾಧನೆ ಮಾಡಬೇಕಾದರೂ ಆರೋಗ್ಯವೇ ಮುಖ್ಯ:ತಹಸೀಲ್ದಾರ್ ಕಾಮಕರ್