ಹೊನ್ನಾವರ: ತಾಲೂಕಿನ ನಾಲ್ಕು ಜನ ಮಂಗಲಮುಖಿಯರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಕಿಟ್ ಧರ್ಮಸ್ಥಳ ಯೋಜನೆ ವಿತರಿಸಿದೆ. ಕೊರೋನಾ ಮಹಾಮಾರಿಯಿಂದ ಪಟ್ಟಣದ ಅಂಗಡಿಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಅಂಗಡಿ ಬಂದ್ ಆಗಿರುದರಿಂದ ಪ್ರತಿನಿತ್ಯದ ಊಟಕ್ಕೂ ಸಮಸ್ಯೆ ಎದುರಾಗಿತ್ತು.ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಹಾಗೂ ಸಾಂಬಾರು ಪದಾರ್ಥ ಸಾಮಗ್ರಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡುವ ಮೂಲಕ ನೆರವಾಗಿದೆ.ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ವಾಸಂತಿ … [Read more...] about ಮಂಗಲಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ