ಕಾರವಾರ:2017-18 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಮತ್ಸ್ಯಕೃಷಿ ಆಶಾಕಿರಣ ಯೋಜನೆಯನ್ನು ಅನುಷ್ಟಾನಗೊಳಿಸಿದೆ. ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಇಲಾಖಾ ವ್ಯಾಪ್ತಿಯಲ್ಲಿ ಕನಿಷ್ಟ 8 ತಿಂಗಳುಗಳ ಕಾಲ 5 ಅಡಿಗಳಿಗಿಂತ ಹೆಚ್ಚಿನ ನೀರಿನ ಮಟ್ಟ ಹೊಂದಿರುವ ಕೆರೆಗಳಲ್ಲಿ ಅರೆತೀವ್ರ ಮೀನು ಕೃಷಿ ಕೈಕೊಳ್ಳಲು, ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 4000 ಬಲಿತ ಮೀನುಮರಿಗಳು ಹಾಗೂ 2 ಟನ್ ಕೃತಕ ಆಹಾರ (ಪೆಲೆಟೆಡ್ ಫೀಡ್) ಖರೀದಿಸಲು ಶೇ. 50 ರಂತೆ ಗರಿಷ್ಟ … [Read more...] about ಮತ್ಸ್ಯಕೃಷಿ ಆಶಾಕಿರಣ ಯೋಜನೆ