ಕಾರವಾರ:ಹರಪನಹಳ್ಳಿಯ ಮಹಿಳಾ ಕಲಾವಿದರು ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ ಬಯಲಾಟ ಏಕಲವ್ಯ ಗಮನ ಸೆಳೆಯಿತು. ಸಮಸ್ತರು ಸಾಂಸ್ಕøತಿ ಸಂಘ ಹರಪನಹಳ್ಳಿಯ ಮಹಿಳಾ ಕಲಾವಿದರು ಏಲಕವ್ಯ ಬಂiÀiಲಾಟ ಪ್ರದರ್ಶಿಸುವ ಮೂಲಕ ಕರಾವಳಿಯ ಜನತೆಗೆ ಬಯಲಾಟದ ಮೂಲ ನೆಲದ ಕಲೆಯನ್ನು ಪರಿಚಯಿಸಿದರು. ಜಿಲ್ಲಾಡಳಿತ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ರವೀಂದ್ರನಾಥ ಟ್ಯಾಗೋರ ಅಭಿವೃದ್ಧಿ ಸಮಿತಿ, ಕಾರವಾರ ತಾಲೂಕಾ ಕನ್ನಡ … [Read more...] about ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ