ಗೊಕರ್ಣ : ಈಜಲೆಂದು ಸಮುದ್ರಕ್ಕೆ ಇಳಿದ ಯುವಕನೋರ್ವ ನೀರಿಸಲ್ಲಿ ಮುಳಗಿ ಮೃತಪಟ್ಟ ಘಟನೆ ಗೋಕರ್ಣದ ಪ್ಯಾರಡೈಸ್ ಬೀಚ್ ಬಳಿ ಮಂಗಳವಾರ ನಡೆದಿದೆ. ಮುಂಬೈ ಮೂಲದ ಅದ್ವೆöÊ ದೀಪಕ ಜೈನ್ (20) ಮೃತ ಯುವಕ. ಈತ ಮುಂಬೈನಿAದ 6 ಜನ ಗಳೆಯರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ.ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಈಜಲು ಗೆಳೆಯರೊಂದಿಗೆ ಪ್ಯಾರಡೈಸ್ ಬೀಚ್ಗೆ ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿದ ಈರ್ವರಲ್ಲಿ ಓರ್ವನನು ರಕ್ಷಿಸಲಾಗಿದೆ.ಅದ್ವೆöÊ … [Read more...] about ಸಮುದ್ರದಲ್ಲಿ ಮುಳಗಿ ಯುವಕನ ಸಾವು
ಪ್ರಾಥಮಿಕ ಆರೋಗ್ಯ ಕೇಂದ್ರ
ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ’
ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ''ಕುದ್ದು ಅಂಬ್ಯುಲೆನ್ಸ ಚಲಾಯಿಸಿ ಸರಕಾರಿ ಆಸ್ಪತ್ರೆಗೆ ತಂದ ಶಾಸಕ ಸುನೀಲ ನಾಯ್ಕ'ಭಟ್ಕಳ: ಶಾಸಕರ ಪ್ರಾದೇಶಿಕಾಭಿವೃದ್ಧಿ ನಿಧಿ ಯೋಜನೆಯಿಂದ ಭಟ್ಕಳ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಗಳಿಗೆ ಒಟ್ಟೂ 40 ಲಕ್ಷ ರೂಪಾಯಿ ವೆಚ್ಚದ 2 ನೂತನ ಅಂಬ್ಯುಲೆನ್ಸ್ ಗಳನ್ನು ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಾಸಕ ಸುನೀಲ ನಾಯ್ಕ ಆಸ್ಪತ್ರೆಯ … [Read more...] about ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ’
ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು; ಸತ್ಯನಾರಾಯಣ ಪಡ್ತಿ
ಕಾರವಾರ: ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು ಎಂದು ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸತ್ಯನಾರಾಯಣ ಪಡ್ತಿ ಹೇಳಿದರು. ಅಮದಳ್ಳಿಯ ಪಂಚಾಯತ ಸಭಾಭವನದಲ್ಲಿ ನೆಹರು ಯುವ ಕೇಂದ್ರ, ತಾಲೂಕಾ ಯುವ ಒಕ್ಕೂಟ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಚಿದೇವ ಯುವಕ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಏಡ್ಸ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ … [Read more...] about ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು; ಸತ್ಯನಾರಾಯಣ ಪಡ್ತಿ