ಹೊನ್ನಾವರ: ಲಯನ್ಸ ಕ್ಲಬ್ ವತಿಯಿಂದ ಮಾರ್ಚ 7ರಂದು ಬೆಳಿಗ್ಗೆ 10;30ಕ್ಕೆ ಪಟ್ಟಣದ ಪ್ರಬಾತನಗರದಲ್ಲಿರುವ ಲಯನ್ಸ ಸಬಾಭವನದಲ್ಲಿ ಪ್ರಾದೇಶಿಕ ಸಮ್ಮೇಳನ ಏರ್ಪಡಿಸಲಾಗಿದೆ. ಕರ್ನಾಟಕ ವಿಕೇಂದ್ರಿಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಕಾರ್ಯಕ್ರಮ ಉದ್ಗಾಟಿಸಲಿದ್ದಾರೆ. ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗಣಪತಿ ನಾಯ್ಕ ಮುಖ್ಯ ಅತಿಥಿಯಗಿ ಆಗಮಿಸಲಿದ್ದು, ಪ್ರಾದೇಶಿಕ ಅಧ್ಯಕ್ಷ ಪ್ರೂ ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾ . ವೇದಿಕೆಯಲ್ಲಿ ಲಯನ್ಸ ಅಧ್ಯಕ್ಷ … [Read more...] about ಹೊನ್ನಾವರದಲ್ಲಿ ಮಾರ್ಚ 7ರಂದು ಲಯನ್ಸ್ ಪ್ರಾದೇಶಿಕ ಸಮ್ಮೇಳನ