ಹಳಿಯಾಳ:- ಕಾಂಗ್ರೇಸ್ ಪಕ್ಷದಲ್ಲಿದ್ದುಕೊಂಡು ಅಧಿಕಾರ ಪಡೆದು ಎಲ್ಲ ಸವಲತ್ತು ಅನುಭವಿಸಿ ಈಗ ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಿರುವ ಮಿನುಗಾರಿಕಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ವಿಶ್ವಾಸ ಹಾಗೂ ಪಕ್ಷ ದ್ರೋಹ ಎಸಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಆರೋಪಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮೂಲತಃ ಕಾಂಗ್ರೇಸ್ಸಿಂದ ರಾಜಕೀಯ ಮುಖಂಡರಾಗಿ ಬೆಳೆದು ಅಧಿಕಾರ ಅನುಭವಿಸಿದ … [Read more...] about ಕಾಂಗ್ರೇಸ್ನಲ್ಲಿದ್ದು ಅಧಿಕಾರ ಅನುಭವಿಸಿ ಬೇರೆ ಪಕ್ಷ ಸೇರಿದವರು ಪಕ್ಷ ಹಾಗೂ ವಿಶ್ವಾಸ ದ್ರೋಹ ಮಾಡಿದಂತೆ –ವಿಪ ಸದಸ್ಯ ಘೊಟ್ನೇಕರ.