ಹೊನ್ನಾವರ ,ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮವು ಪ್ರೇಕ್ಷಕರ ಮನ ಗೆದ್ದಿತು. ಮಹಾವಿದ್ಯಾಲಯದ ಉಪನ್ಯಾಸಕರೇ ಈ ಪ್ರಸಂಗದ ಅರ್ಥದಾರಿಗಳಾದದ್ದು ವಿಶೇಷವಾಗಿತ್ತು. ಡಾ. ಎಂ. ಆರ್. ನಾಯಕ-ಸುಧನ್ವ, ಪ್ರೊ. ಜಿ.ಎಸ್. ಹೆಗಡೆ-ಅರ್ಜುನ, ಪ್ರೊ. ಎಂ. ಜಿ. ಹೆಗಡೆ-ಕೃಷ್ಣ, ಪ್ರೊ. ನಾಗರಾಜ ಹೆಗಡೆ ಅಪಗಾಲ್-ಹಂಸಧ್ವಜ, ಉಪನ್ಯಾಸಕರಾದ ವಿನಾಯಕ ಭಟ್ಟ-ಪ್ರಭಾವತಿಯಾಗಿ ಕೇಳುಗರ ಮನಸೂರೆಗೊಂಡರು. ಹಿಮ್ಮೇಳದಲ್ಲಿ . ಕೃಷ್ಣ … [Read more...] about ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮ