ಹಳಿಯಾಳ: ಛಾಯಾಗ್ರಾಹಣವನ್ನು ಕೇವಲ ಒಂದು ಹವ್ಯಾಸವನ್ನಾಗಿಸದೆ ಒಂದು ಉದ್ಯೋಗವನ್ನಾಗಿ ಪರಿಗಣಿಸಿದರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್. ವೈದ್ಯ ಅಭಿಪ್ರಾಯಪಟ್ಟರು. ಆರ್ಸೆಟಿಯಲ್ಲಿ ನಡೆದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. ಆರ್ಸೆಟಿಯಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಪಡೆದು ಯಶಸ್ವಿ ಫೋಟೋಗ್ರಾಫರ್ಗಳಾಗಿರುವÀ … [Read more...] about ವಿಶ್ವ ಛಾಯಾಗ್ರಾಹಕರ ದಿನಾಚರಣೆ