ಹಳಿಯಾಳ:ಬಂಗಾಲ ರಾಜ್ಯದಲ್ಲಿ ಮೊಹರಮ್ ನಿಮಿತ್ತ ನವರಾತ್ರಿಯಲ್ಲಿ "ಶ್ರೀ ದುರ್ಗಾ ವಿಸರ್ಜನೆ”ಗೆ ನಿರ್ಭಂದ ಹೆರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಕ್ರಮ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ ಕಾರಣ ದುರ್ಗಾ ವಿಸರ್ಜನೆಗೆ ಹೇರಿರುವ ನಿರ್ಭಂದವನ್ನು ತಕ್ಷಣ ತೆಗೆದುಹಾಕಿ ಧರ್ಮಾದಾರಿತ ರಾಜಕಾರಣ ಮಾಡುವುದನ್ನು ಮಮತಾ ಬ್ಯಾನರ್ಜಿ ಅವರು ಬಿಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿ … [Read more...] about ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ