ಕಾರವಾರ:ಐತಿಹಾಸಿಕ ಹಿನ್ನಲೆಯ ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಗ್ರಾಮದ ಭೂದೇವಿ ದೇವಾಲಯದಿಂದ ಅಲಂಕಾರ ಭೂಷಿತಾವಾಗಿ ಸಾಂಪ್ರದಾಯಿಕ ವಾದ್ಯ, ಪಂಚಗ್ರಾಮ ಗುನಗರು, ಬ್ರಾಹ್ಮಣರು ಹಾಗೂ ಸಾವಿರಾರು ಭಕ್ತಾದಿಗಳ ಜೈಕಾರದ ಘೋಷಣೆಯೊಂದಿಗೆ ಸಾಗಿದ ಕಳಶ ನೇರವಾಗಿ ಬೀದಿಬೀರ ದೇವಾಲಯಕ್ಕೆ ತೆರಳಿತು. ಮೆರವಣಿಗೆಯಲ್ಲಿ ಸಾಗುವ ಸಂದರ್ಭದಲ್ಲಿ ಗ್ರಾಮದ ಲಕ್ಷ್ಮಿ ನಾರಾಯಣ ದೇವಾಲಯದ ಎದುರು ಕಳಶ ತಿರುಗುವ ದೃಶ್ಯ ನೋಡಲು … [Read more...] about ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ