ಹಳಿಯಾಳ:- ಪಟ್ಟಣದ ಕೆಲವು ಭಾಗದಲ್ಲಿ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಿಸಿರುವ ಮುಸ್ಲಿಂ ಸಮುದಾಯದವರು ಕೊಡಗಿನ ನೆರೆ ಸಂತ್ರಸ್ಥರಿಗೆ 96,701 ರೂ. ಪರಿಹಾರ ನಿಧಿ ಸಂಗ್ರಹಿಸಿದ್ದು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಜಮಿಯತ್ ಉಲಮಾ ಸಂಸ್ಥೆಯ ಜಿಲ್ಲಾದ್ಯಕ್ಷ ಮುಪ್ತಿ ಫಯಾಜ ಅಹ್ಮದ್ ಕಾಸ್ಮಿ ತಿಳಿಸಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸತತ ಮಳೆಯಿಂದ ಜಲಪ್ರಳಯ ಉಂಟಾಗಿ ಮನೆಗಳನ್ನು ,ಆಸ್ತಿಪಾಸ್ತಿಗಳನ್ನು ಹಾಗೂ ಅನೇಕರು ತಮ್ಮ ಕುಟುಂಬಗಳನ್ನು … [Read more...] about ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಹಳಿಯಾಳ ಸಮುದಾಯದಿಂದ ಪರಿಹಾರ ನಿಧಿ ಸಂಗ್ರಹ
ಬಕ್ರಿದ್ ಹಬ್ಬ
ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ;ಮನವಿ
ಕಾರವಾರ:ಭಟ್ಕಳದಲ್ಲಿ ಬಕ್ರಿದ್ ಹಬ್ಬಕ್ಕೆ ಅನಧಿಕೃತವಾಗಿ ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಯೋಗಿ ಬ್ರಿಗೇಡನ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ಗೆ ಮನವಿ ಸಲ್ಲಿಸಿದರು. ಸೆ. 2 ರಂದು ನಡೆಯಲಿರುವ ಬಕ್ರೀದ್ ಹಬ್ಬಕ್ಕೆ ಭಟ್ಕಳದ ವಿವಿಧ ಭಾಗಗಳಲ್ಲಿ ಸಾಕಷ್ಟು ಗೋವುಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಭಟ್ಕಳದ ನವಾಯತ್ ಕಾಲೋನಿಯ ರಬಿತಾ ಸೊಸೈಟಿಯ ನೆಲಮಹಡಿಯಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳನ್ನು, ಡೋಂಗರ … [Read more...] about ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ;ಮನವಿ