ಹೊನ್ನಾವರ – ದಿನಕ್ಕೊಂದು ಸರ್ಕಾರದ ಆದೇಶದಿಂದಲೇ ಅಥವಾ ಕೊರೋನಾ ಬಗ್ಗೆ ಇರುವ ಅಸಡ್ಡೆಯಿಂದಲೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆಯುತ್ತಾ ವಸ್ತುಗಳ ಖರೀದಿಯಲ್ಲಿ ಮುಗಿ ಬೀಳುವುದು ಸರ್ವೆ ಸಾಮನ್ಯವಾಗಿದೆ.ಸೋಮವಾರ ಹೊನ್ನಾವರ ಪಟ್ಟಣದ ಬಜಾರ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನಸ್ತೋಮ ಕಾಣುತ್ತಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಮಾಡಲಾಗಿದ್ದರೂ ಸರ್ಕಾರ ಕೆಲವು ವಲಯಗಳಿಗೆ ನೀಡಿದ ರಿಯಾಯಿತಿಯನ್ನೇ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ … [Read more...] about ಬಜಾರದಲ್ಲಿ ಜನದಟ್ಟಣೆ ಹೆಚ್ಚಿರುವ ಪೋಟೋ ಮಾಹಿತಿ ಸಿಕ್ಕ ತಕ್ಷಣ ಪೀಲ್ಡಿಗಿಳಿದ ಹೊನ್ನಾವರ ಪೊಲೀಸರಿಂದ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಖಡಕ್ ವಾರ್ನಿಂಗ್