ಹೊನ್ನಾವರ: ಅಭಿನೇತ್ರಿ ಆಟ್ರ್ಸ್ ಟ್ರಸ್ಟ ನಿಲ್ಕೋಡ್ ಇವರು ಆಯೋಜಿಸಿದ ರಂಗ ಸಂಗ ಇದರ ರಂಗಮಹೊತ್ಸವ ಸಮಾರೋಪ ಸಮಾರಂಭ ಎಸ್.ಡಿ.ಎಂ.ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಡಗುತಿಟ್ಟಿನ ಹಾಸ್ಯ ಕಲಾವಿದ ರಮೇಶ ಭಂಡಾರಿ ಇವರಿಗೆ ಕಣ್ಣಿ ಪ್ರಶಸ್ತ್ರಿ ಹಾಗೂ ಅಭಿನೇತ್ರಿ ಪ್ರಶಸ್ತಿಯನ್ನು ಸ್ತ್ರೀ ವೇಷದಾರಿ ಭಾಸ್ಕರ ಜೋಶಿ ಇವರಿಗೆ ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ರಾಮ ಹೆಗಡೆ ಇವರಿಗೆ ಸಂಘಟಕರು ಆರ್ಥಿಕವಾಗಿ ನೆರವು … [Read more...] about ರಂಗಮಹೊತ್ಸವ; ರಮೇಶ ಭಂಡಾರಿ ಭಾಸ್ಕರ ,ಜೋಶಿ ಪ್ರಶಸ್ತಿ ಪ್ರಧಾನ