ಹಳಿಯಾಳ:- ಪಟ್ಟಣದಲ್ಲಿರುವ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ಡಯಾಲಿಸಿಸ್ಗಾಗಿ ನೀಡಿದ ಉಚಿತ ಸೇವೆಗೆ ಬಡ ದಲಿತ ರೋಗಿಯಿಂದ ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ ಸಂಘಟನೆ ಆರೋಪಿಸಿದೆ. ಈ ಕುರಿತು ತಾಲೂಕಾ ವೈದ್ಯಾಧಿಕಾರಿಗೆ ಬರೆದ ದೂರು ಪತ್ರದಲ್ಲಿ ಮಾಹಿತಿ ನೀಡಿರುವ ಸಂಗಘಟನೆಯ ಮುಖಂಡ ಯಲ್ಲಪ್ಪಾ ಹೊನ್ನೊಜಿ ಪಟ್ಟಣದ ಗಾಂಧಿಕೇರಿಯ ಸಿದ್ದಪ್ಪಾ ಯಲ್ಲಪ್ಪಾ ಚಲವಾದಿ ಎನ್ನುವ ಬಡ ಯುವಕನು ವಾರಕ್ಕೆ 2 ಬಾರಿ ಡಯಾಲಿಸಿಸ್ … [Read more...] about ಉಚಿತ ಸೇವೆಗೆ ರೋಗಿಯಿಂದ ಹಣ ಪಡೆದು ವಂಚನೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ,ಘಟನೆ – ದಲಿತ ಸಂಘರ್ಷ ಸಮೀತಿ ಅಂಬೇಡ್ಕರ್ ಧ್ವನಿ ಸಂಘಟನೆ ಆರೋಪ ಕ್ರಮಕ್ಕೆ ಆಗ್ರಹ