ಹಳಿಯಾಳ : ಹಾವು ಸರೀಸ್ರಪ ಮೊಟ್ಟೆ ಇಡುವ ಜೀವಿ. ಅದು ಹಾಲನ್ನು ಕುಡಿಯುವುದಿಲ್ಲ. ಕುಡಿದರೇ ಅದು ಸತ್ತು ಹೋಗುತ್ತದೆ. ಈ ವಿಜ್ಞಾನದ ಸತ್ಯವನ್ನರಿತು ಅಪ್ಯಾಯನ ಪ್ರಸಾದವಾದ ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ ಎಂದು ಧಾರವಾಡ ಬಸವಕೇಂದ್ರದ ಬಸವಂತ ತೋಟದ ಕರೆ ನೀಡಿದರು. ಅವರು ಸ್ಥಳೀಯ ಬಸವಕೇಂದ್ರವು ತೇರಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಬಸವ ಪಂಚಮಿ ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಮ್ಮ ಹಿರಿಯರು ಹಾಗೆ … [Read more...] about ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ – ಬಸವಂತ ತೋಟದ ಕರೆ. ಬಸವ ಪಂಚಮಿ-ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಅಭಿಪ್ರಾಯ