ಬಗ್ಗೋಣದಲ್ಲಿ ನಿರ್ಮಾಣಗೊಳ್ಳಲಿರುವ ಒಳಚರಂಡಿ ಘಟಕವನ್ನು ವಿರೋಧಿಸಿ ಹಾಗೂ ಸ್ಥಳೀಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪುರಸಭೆ ವ್ಯಾಪ್ತಿಯ ಬಗ್ಗೋಣ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿ, ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿದರು.ಸ್ಥಳೀಯ ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡದೆ, ಕುಮಟಾ ಪುರಸಭೆ ವ್ಯಾಪ್ತಿಯ ಕೊಳಚೆ ನೀರಿನ ಶುದ್ಧಿಕರಣ ಘಟಕವನ್ನು ಬಗ್ಗೋಣದಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ. … [Read more...] about ಬಗ್ಗೋಣ ಗ್ರಾಮಸ್ಥರಿಂದ #ಚುನಾವಣಾ# ಬಹಿಷ್ಕಾರ.!!!
ಬಹಿಷ್ಕಾರ
೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ
ಕಾರವಾರ:ಕಾರವಾರದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಕಳೆದ ೨೫ ವರ್ಷಗಳಿಂದ ಆ ಕುಟುಂಬಸ್ಥರು ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಹೀಗಾಗಿ ಈ ಕುಟುಂಬಗಳು ಸ್ಥಳೀಯ ಜಮಾತ್ ನ ಅನುಮತಿ ಇಲ್ಲದೇ ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮಗಳನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ … [Read more...] about ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ