ಶಿವಮ್ಗೊಗ ಜಿಲ್ಲೆ ಸಾಗರ ತಾಲೂಕೀನ ಜೋಗ ಬಸ್ ನಿಲ್ದಾಣ ಹತ್ತಿರದ ಲಾಡ್ಜ್ವೊಂದರಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಮೂಲದ ಇಬ್ಬರು ಗೆಳೆಯರು ನೇಣಿಗೆ ಶರಣಾದ ಘಡನೆ ನಡೆದಿದೆ.ಬನಹಟ್ಟಿ ಗ್ರಾಮದ ಸಂತೋಷ ಅಡವಿನ್ನವರ (23) ಹಾಗೂ ಹನುಮಂತ ಅಲಗೂರ (28) ಎಂಬಾತರೇ ಜೀವತೆತ್ತ ಯುವಕರಾಗಿದ್ದಾರೆ. ಇಬ್ಬರೂ ಸೆ. 24ರ ತಡರಾತ್ರಿ ಲಾಡ್ಜ್ಗೆ ಬಂದು ರೂಮ್ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನನ ಇಬ್ಬರೂ ಹೊರಗೆ ಒಂದು ಊಟ ತೆಗೆದುಕೊಂಡು ಹೋಗಿ … [Read more...] about ಗೆಳೆಯರಿಬ್ಬರು ನೇಣಿಗೆ ಶರಣು