ಮಕ್ಕಳು ಒಬ್ಬರಿಗೊಬ್ಬರು ದೀಪವನ್ನು ಹಂಚುತ್ತಾ ಬೆಳಗಿಸುತ್ತಾ ಬೆಳೆಯುವವರು. ಸಮಾಜದ ಕತ್ತಲನ್ನು ಕಳೆಯಲು ಈ ಮಕ್ಕಳಿಂದ ಸಾಧ್ಯವಾಗುವಂತ ವಾತಾವರಣ ಸೃಷ್ಟಿಸಬೇಕಿದೆ. ಆದರೆ, ಬಾಲ್ಯವನ್ನು ಅತ್ಯುತ್ತಮವಾಗಿ ಕಳೆಯಲು ಬಿಡದೇ ಪರೀಕ್ಷೆ ಕೇಂದ್ರಿತವಾಗಿ ಪರಿವರ್ತನೆ ಮಾಡಲಾಗಿದ್ದು ಮಕ್ಕಳ ಬಾಲ್ಯದ ಮೇಲೆ ದೊಡ್ಡ ಏಟು ನೀಡಿದಂತೆ ಆಗಿದೆ. ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರುವಂತಾಗಲಿ.ಜೊತೆಗೆ ಸರ್ಕಾರದ ವಿವಿಧ ಯೋಜನೆಗಳು ಮಹಿಳೆ ಮತ್ತು ಮಕ್ಕಳ … [Read more...] about ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರಲಿ. ಎಸ್.ವರಲಕ್ಷ್ಮಿ