ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಗಣಪತಿ ಕಟ್ಟೆಯ ಎದುರು ಇರುವ ನಿರುಪಯುಕ್ತ ಬಾವಿಯನ್ನು ಮುಚ್ಚಿಸುವಂತೆ ಸಾರ್ವಜನಿಕರು ಪಟ್ಟಣ ಪಂಚಾಯತ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ಕಾಳಮ್ಮನಗರ ಕ್ರೀಡಾಂಗಣದ ಬಳಿಯಿರುವ ಸಾರ್ವಜನಿಕ ಗಣೇಶ ಸಮಿತಿಯ ಎದುರಿನ ಬಾವಿಯು ದಶಕಗಳಷ್ಟು ಹಳೆಯದಾಗಿದ್ದು, ಬಳಕೆಗೆ ಬಾರದೆ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ.ಬಾವಿ ಕಟ್ಟೆಯು ದುರ್ಬಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಾವಿಯ ಸುತ್ತ ಮಕ್ಕಳು … [Read more...] about ನಿರುಪಯುಕ್ತ ಬಾವಿ ಮುಚ್ಚಿಸಬೇಕೆಂದು ಸಾರ್ವಜನಿಕರ ಒತ್ತಾಯ