ಹೊನ್ನಾವರ : ಅನೇಕರ ತ್ಯಾಗಬಲಿದಾನದ ಫಲದಿಂದ ಭಾರತಿಯ ಜನತಾ ಪಾರ್ಟಿ ಈ ಉನ್ನತ ಸ್ಥಾನಕ್ಕೆ ಬಂದು ನಿಂತಿದೆ. ಕೇವಲ ಎರಡು ಸಂಸದರು, ಶಾಸಕರನ್ನು ಆಯ್ಕೆ ಮಾಡಿದ ಈ ಪಕ್ಷ ಇಂದು ದೇಶದ ಚುಕ್ಕಾಣಿ ಹಿಡಿದು ವಿಶ್ವಗುರು ಸ್ಥಾನಕ್ಕೇರಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ವಿನೋದ ಪ್ರಭು ಹೇಳಿದರು. ತಾಲೂಕಿನ ಹಳದೀಪುರ ಗೋಪಿನಾಥ ಸಭಾಭವನದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ನಡೆದ ಶಾಸಕ ದಿನಕರ ಶೆಟ್ಟಿಯವರ ಅಭಿನಂದನಾ ಸಭೆ ಹಾಗೂ ಶಾಸಕರಿಗೆ ಸನ್ಮಾನ … [Read more...] about ಅನೇಕರ ತ್ಯಾಗಬಲಿದಾನದ ಫಲದಿಂದ ಬಿಜೆಪಿ ಉನ್ನತ ಸ್ಥಾನಕ್ಕೆ ಬಂದಿದೆ; ವಿನೋದ ಪ್ರಭು