ಹಳಿಯಾಳ:- ಬೆಲೆ ಏರಿಕೆಗೆ ತಡೆ, ಉದ್ಯೋಗ ಸೃಷ್ಟಿ, ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆತ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಎಡಸಂಘಟನೆಗಳು ನೀಡಿದ ಮುಷ್ಕರದ ಕರೆಯನ್ನು ಬೆಂಬಲಿಸಿ ಹಳಿಯಾಳದಲ್ಲಿ ಸಿ.ಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣ ಗೆ ನಡೆಯಿತು. ಆದರೇ ಬಂದ್ಗೆ ಮಾತ್ರ ಹಳಿಯಾಳದಲ್ಲಿ ಮಂಗಳವಾರ ಮಿಶ್ರ ಪ್ರತಿಕ್ರಿಯೇ ವ್ಯಕ್ತವಾಗಿದ್ದರೇ ಬುಧವಾರ ಮಾತ್ರ ಎಲ್ಲ ವಹಿವಾಟುಗಳು ಎಂದಿನಂತೆ ನಡೆದು ಬಂದ್ ವಿಫಲವಾಗಿದ್ದು ಕಂಡು … [Read more...] about ಭಾರತ ಬಂದ್ ಗೆ ಹಳಿಯಾಳದಲ್ಲಿ ನಿರಸ ಪ್ರತಿಕ್ರಿಯೆ – ಸಿಐಟಿಯು ಸಂಘಟನೆಯಿಂದ ಪ್ರತಿಭಟನೆ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರರಿಂದ ಪ್ರತಿಭಟನಾಕಾರರಿಗೆ ಬೆಂಬಲ.