ಹೊನ್ನಾವರ:ಗ್ರಾಮ ಮಟ್ಟದ ಪಂಚಾಯತಿಯಲ್ಲಿ ಹೆಸರಿಗೆ ಮಾತ್ರ ಸೀಮೀತವಾಯ್ತಾ ಸರ್ಕಾರದ ನೂರು ವಿವಿಧ ಸೇವೆ ? ಕಂದಾಯ ಇಲಾಖೆಯಲ್ಲಿ ಕಾಡುತ್ತಿದೆಯಾ ಭೃಷ್ಟಾಚಾರದ ಕೂಪ. ಪಸಲ್ ಭೀಮಾ ಯೋಜನೆಯು ಈ ಬಾರಿಯಾದರೂ ತಾಲೂಕಿನ ರೈತರಿಗೆ ಖುಷಿ ನೀಡಲಿದೆಯಾ ಇದು ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ರೀತಿಯಾಗಿದೆ. ಹೊನ್ನಾವರ ತಾಲೂಕ ಪಂಚಾಯತಿ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮನ್ಯಸಭೆ ನಡೆಯಿತು. ಸಭೆ … [Read more...] about ಹೊನ್ನಾವರ ತಾಲೂಕ ಪಂಚಾಯತಿ ಸಾಮನ್ಯ ಸಭೆ ಅಧಿಕಾರಿಗಳ ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಸದಸ್ಯರ ಆಕ್ರೋಶ