ಸಾವಿರ ಜನ ಸಾಗಿದ ದಾರಿಯಲ್ಲಿಯೇ ಹೆಜ್ಜೆ ಹಾಕುವುದು ಕಷ್ಟವಾಗಲಾರದು ಎನ್ನುವುದಕ್ಕಿಂತ ಆ ಮಾರ್ಗ ಸಾಧಕರನ್ನು ರೂಪಿಸಲಾರದು. ಯಾರೂ ಮಾಡದ ಪ್ರಯತ್ನಿಸಲು ಹಿಂದೇಟು ಹಾಕುವಂತ ರಂಗದಲ್ಲಿ ಮುನ್ನುಗ್ಗಿದವರು ಮಾತ್ರ ಸಾಧಕರಾಗಿ ಹೊರ ಹೊಮ್ಮುತ್ತಾರೆ ಎನ್ನುವ ಮಾತಿದೆ. ಈ ಮಾತನ್ನು ಸಾಕ್ಷೀಕರಿಸಿದ ಪ್ರತಿಭೆ ಎನ್.ಎಮ್. ಗುರುಪ್ರಸಾದ. ಹೊನ್ನಾವರ ತಾಲೂಕಿನ ಕೆರೆಕೋಣದ ಕೃಷಿ ಕುಟುಂಬದ ಮಂಜುನಾಥ ಭಟ್ಟ ನೆಡಭಾಗ ಮತ್ತು ಶ್ರೀದೇವಿ ದಂಪತಿಯ ಸುಪುತ್ರನಾದ ಈತ … [Read more...] about ಬಂಗಾರದಿಂದ ಸಿಂಗಾರಗೊಂಡ ಹೊನ್ನೂರಿನ ಪ್ರತಿಭೆ ಗುರುಪ್ರಸಾದ