ಜೋಯಿಡಾ - ಸುನೀಲ್ ಹೆಗಡೆ ಜೋಯಿಡಾ ಬಿ,ಎಸ್,ಎನ,ಎಲ್, ಹಂಗಾಮಿ ಉದ್ಯೋಗಿ ಜಗದೀಶ ಗಾವಾಡಾ ರವರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ( ಬಿ,ಎಸ್,ಎನ್,ಎಲ್, ) ಬೇಟಿ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಬಿ,ಎಸ್,ಎನ್,ಎಲ್ ನವರು ಕೇಂದ್ರ ಸರ್ಕಾರದಲ್ಲಿ ಕೈಗೊಳ್ಳುವ ಕ್ರಮಕ್ಕಾಗಿ ಕಾಯುತ್ತಿದ್ದಾರೆ, ಇನ್ನೂ ಕೆಲವೇ ದಿನಗಳಲ್ಲಿ ಬಿ,ಎಸ್,ಎನ್,ಎಲ್, ಸರಿ ಹೋಗುವ ಸಾಧ್ಯತೆ ಇದೆ, ಅಲ್ಲಿ ವರೆಗೆ ಉಪವಾಸ ಸತ್ಯಾಗೃಹ ನಿಲ್ಲಿಸುವಂತೆ ಕೇಳಿಕೊಂಡರು. … [Read more...] about ಉಪವಾಸ ಸತ್ಯಾಗ್ರಹ ನಿರತ ಉದ್ಯೋಗಿ ಭೇಟಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಬಿ
ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ
ಜೋಯಿಡಾ - ಕಳೆದ 7 ತಿಂಗಳಿನಿಂದ ಬಿ,ಎಸ್,ಎನ್,ಎಲ್ ಅವರಿಂದ ಭಾರಿ ಅನ್ಯಾಯವಾಗುತ್ತಿದ್ದು, ಇದರಿಂದಾಗಿ ಬಿ,ಎಸ್,ಎನ್,ಎಲ್ ಅಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವವರು ಬೀದಿಗೆ ಬೀಳುವಂತಾಗಿದೆ, ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡಿದವರಿಗೆ ಹಣ ನೀಡದೆ ಸತಾಯಿಸಲಾಗುತ್ತಿದ್ದು, ಬೇಸತ್ತ ಗುತ್ತಿಗೆ ಆಧಾರಿತ ನೌಕರರು ಕೆಲಸಕ್ಕೆ ಬಾರದೆ ಬೇಸರ ವ್ಯೆಕ್ತ ಪಡಿಸಿದರೆ , ಜೋಯಿಡಾದ ಗುತ್ತಿಗೆ ಆಧಾರಿತ ಬಿ,ಎಸ್,ಎನ್,ಎಲ್, ನೌಕರ ಜಗದೀಶ ಗಾವಾಡಾ ಉಪವಾಸ ಸತ್ಯಾಗ್ರಹ … [Read more...] about ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ
ಸಂಗಮ ವಿಕಾಸ ,ಯುವಕರ ಸ್ವ ಸಹಾಯ ಸಂಘ ಉದ್ಘಾಟನ ಸಮಾರಂಭ
ಕಾರವಾರ:ಕೋಡಿಭಾಗದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಸಂಗಮ ವಿಕಾಸ ಯುವಕರ ಸ್ವ ಸಹಾಯ ಸಂಘವನ್ನು ಈಚೆಗೆ ಕೆಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕಿ ಸುಮಾ ಬಿ ನಾಯಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉಳಿತಾಯದ ಮನೋಭಾವ ಮೂಡಿದಲ್ಲಿ ವ್ಯಕ್ತಿತ್ವ ಕಟ್ಟಿಕೊಳ್ಳಬಹುದು ಎಂದರು. ನಗರಸಭೆ ಸದಸ್ಯ ರಾಜು ಮಾಳಸೆಕರ್ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಮಾಲತಿ … [Read more...] about ಸಂಗಮ ವಿಕಾಸ ,ಯುವಕರ ಸ್ವ ಸಹಾಯ ಸಂಘ ಉದ್ಘಾಟನ ಸಮಾರಂಭ