ಕುಮುಟಾ ಹೊನ್ನಾವರ ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆ ಪಕ್ಷ ನಿರೀಕ್ಷೀತ ರೀತಿಯಲ್ಲಿ ಗೆಲವು ಸಾಧಿಸದೇ ಇರುವ ಕಾರಣದಿಂದ ಪಕ್ಷವನ್ನು ಬೂತ್ ಮಟ್ಟದಿಂದ ಒಗ್ಗೂಡಿಸಲು ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕುಮುಟಾ ಹೊನ್ನಾವರ ಕ್ಷೇತ್ರದಲ್ಲಿ ಹೊಸದಾದ ಯೂತ್ ಕಮಿಟಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸವನ ಗೌಡ ಬಾದರ್ಲಿ ಆದೇಶ ಪ್ರತಿ ರವಾನಿಸಿದ್ದಾರೆ. ಈ ಆದೇಶದನ್ವಯ ಅಧ್ಯಕ್ಷರಾಗಿ ಹವ್ಯಕ ಸಮಾಜದ ಶ್ರೀಧರ ಗಣಪತಿ ಹೆಗಡೆ … [Read more...] about *ಕುಮುಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹವ್ಯಕ ಸಮುದಾಯವರಾದ ಶ್ರೀಧರ ಗಣಪತಿ ಹೆಗಡೆ ಆಯ್ಕೆ.*