ಹೊನ್ನಾವರ :ಕೇಂದ್ರದ ಮೋದಿ ನೇತೃತ್ವದ ಸರಕಾರ ದೇಶದಲ್ಲಿ ನೋಟ ಅಮಾನ್ಯಿಕರಣ ನೀರ್ಣಯ ಕೈಗೊಂಡು ದಿ : 08-11-2017 ರಂದು ಒಂದು ವರುಷ ಪೂರೈಸುತ್ತಿದೆ. ಯಾವುದೇ ಪೂರ್ವಯೊಚಿತ ಕ್ರಮಕೈಗೊಳ್ಳದೇ ದಿನಬೆಳಗಾಗುವುದರೊಳಗೆ ಏಕಾಏಕಿ ಕೇಂದ್ರ ಸರಕಾರ ನೀರ್ಣಯ ಕೈಗೊಂಡಿದ್ದರಿಂದ ದೇಶದ ಸಾಮಾನ್ಯ ಜನ ಪರಿತಪ್ಪಿಸುವಂತಾಗಿದೆ. ಮತ್ತು ದೇಶದ ಪ್ರಗತಿ ಕುಂಠಿತಗೊಂಡಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಬಂದು ನಿಂತಿದೆ. ಕಾರಣ ದಿÀ : 08-11-2017 ಬುಧವಾರ ಕಾಂಗ್ರೇಸ್ ಪಕ್ಷ … [Read more...] about ದಿ .8 ರಂದು ಹೊನ್ನಾವರ ಕಾಂಗ್ರೆಸ್ನಿಂದ ಕರಾಳದಿನ ಆಚರಣೆ