ಕುಮಟಾ: ಗೋಹತ್ಯೆ ನಿಷೇಧದ ಕುರಿತು ಕೇಂದ್ರ ಸರ್ಕಾರ ತಂದಿರುವ ಕಾಯಿದೆ ಮಾರುಕಟ್ಟೆ ನಿಯಂತ್ರಣಕ್ಕೆ ಮಾತ್ರ ಸೀಮಿತವಾಗಿದ್ದು, ಸಂಪೂರ್ಣ ಗೋ ಹತ್ಯೆ ನಿಷೇಧ ಕಾನೂನು ಅಲ್ಲ. ಹೀಗಾಘಿ ಇದಕ್ಕೆ ತಮ್ಮ ಬೆಂಬಲವಿಲ್ಲ ಎಂದು ರಾಮಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀ ಹೇಳಿದರು. ಭಾನುವಾರ ಸಂಜೆ ಸುದ್ದಿಗೊಷ್ಟಿ ನಡೆಸಿ ಅವರು ಮಾತನಾಡಿದ ಅವರು, ಸಂಪೂರ್ಣವಾಗಿ ಗೋಹತ್ಯೆ ನಿಷೇಧ ಆಗುವವರೆಗೂ ಹೋರಾಟ ಮುಂದುವರೆಸುವದಾಗಿ ಘೋಷಿಸಿದರು. ಯಾವದೇ ಕಾರಣಕ್ಕೂ ನಮ್ಮ ದೋರಣೆ ಬದಲಾಗುವದಿಲ್ಲ. … [Read more...] about ಸಂಪೂರ್ಣ ಗೋ ಹತ್ಯೆ ನಿಷೇಧ ಕಾನೂನು ಅಲ್ಲ