ನ್ಯಾಯಲಾಯದ ಕಾರ್ಯಕಲಾಪ ವಿಕ್ಷಣೆ ಮಧ್ಯೆ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮ ನೇರವೇರಿಸಿದರು. ಹೊನ್ನಾವರ ತಾಲೂಕಿನ ಇಡುಗುಂಜಿ ಕ್ಷೇತ್ರಕ್ಕೆ ಬೆಂಗಳೂರು ಹೈಕೊರ್ಟ ನ್ಯಾಯಮೂರ್ತಿಗಳಾದ ಬಿ.ಎ. ಪಾಟೀಲ್ ಮತ್ತು ಶಂಕರ್ ಪಂಡಿತ ಭೇಟಿ ನೀಡಿ ಶ್ರೀ ವಿನಾಯಕ ದರ್ಶನ ಪಡೆದರು. ಶನಿವಾರ ಭಟ್ಕಳ ನ್ಯಾಯಲಯ ಕಾರ್ಯಕಲಾಪ ವಿಕ್ಷಣೆ ಬಳಿಕ ಹೊನ್ನಾವರದ ನ್ಯಾಯಲಕ್ಕೆ ಆಗಮಿಸುವ ಪೂರ್ವದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಗಣಹೋಮ, ಸತ್ಯನಾರಾಯಣ … [Read more...] about ಇಡಗುಂಜಿ ಕ್ಷೇತ್ರಕ್ಕೆ ಹೈಕೊರ್ಟ ನ್ಯಾಯಮೂರ್ತಿಗಳ ಭೇಟಿ