ಹಳಿಯಾಳ:- 3 ತಿಂಗಳ ಗರ್ಭಿಣಿ ಮಹಿಳೆಯೊರ್ವಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ದುರ್ಘಟನೆ ಹಳಿಯಾಳದಲ್ಲಿ ಶನಿವಾರ ಸಾಯಂಕಾಲ ನಡೆದಿದೆ.ಶುಕ್ರವಾರ ಸಾಯಂಕಾಲ ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ಪವಿತ್ರಾ ಪಾಟೀಲ್ (15) ತಾಯಿ ಬೈದು ಬುದ್ದಿವಾದ ಹೇಳಿದ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಳು ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಎರಡನೆ ದಿನ ಶನಿವಾರ ಸಾಯಂಕಾಲ ಪಟ್ಟಣದ … [Read more...] about ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು 2 ದಿನದಲ್ಲಿ 2 ಘಟನೆ ಶುಕ್ರವಾರ ವಿದ್ಯಾರ್ಥಿನಿ- ಶನಿವಾರ ಗೃಹಿಣಿ ಬೆಂಕಿಗಾಹುತಿ ಬೆಚ್ಚಿಬಿದ್ದ ಹಳಿಯಾಳ ಜನ.