ಬೆಂಗಳೂರು : ಚೆನ್ನೆöÊನಿಂದ ನಗರಕ್ಕೆ ಬಂದ ಇಬ್ಬರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳು 10 ಲಕ್ಷ ರೂ. ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಿವಸ್ತçಗೊಳಿಸಿ, ಗಂಜಾ ಸೇವಿಸುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.ಕೇರಳ ಮೂಲದ ಶ್ಯಾನಿಸ್ ಉಸ್ಮಾರಿ ಕುಟ್ಟಿ (23) ಮೊಹಮದ್ ಶಾಹೀನ್ ಹಮ್ಜಾ (23) ರೋಡೆಗೊಳಗಾದವರು. ಶ್ಯಾನಿಸ್ ಮತ್ತು ಮೊಹಮದ್ ಆ23ರಂದು ಚೆನ್ನೆöÊನಿಂದ … [Read more...] about ಯುವಕರ 10 ಲಕ್ಷ ರೂ. ದರೋಡೆ ವಿಕೃತಿ ಮೆರೆದ ದುಷ್ಕರ್ಮಿಗಳು