ಹೊನ್ನಾವರ: `ಹಿಂದೂ ಧರ್ಮದ ಹೊಸ ವರ್ಷವೆಂದರೆ ಅದು ಯುಗಾದಿ ನಾವೆಲ್ಲರು ಒಂದಾಗಿರಬೇಕು,ನಮ್ಮಲ್ಲಿ ದ್ವೇóಷ,ಅಸೂಯೆ ಬೇಡ ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ' ಎಂದು ನಿಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವರ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಹೇಳಿದರು. ತಾಲೂಕಿನ ಮಾವಿನಕುರ್ವಾದಲ್ಲಿ ಸರಸ್ವತಿ ಗೆಳೆಯರ ಬಳಗ ಮಾವಿನಕುರ್ವಾ ಇವರ ಆಶ್ರಯದಲ್ಲಿ ತೃತೀಯ ವರ್ಷದ ಯುಗಾದಿ ಸಾಂಸ್ಕøತಿಕ ವೇದಿಕೆ ವತಿಯಿಂದ ಸಾಂಸ್ಕøತಿಕÀ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. … [Read more...] about ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ; ಮಾದೇವ ಸ್ವಾಮಿ