ಹಳಿಯಾಳ: ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಅಯ್ಯಪ್ಪ ಸ್ವಾಮಿಯ ವೃತಾಚರಣೆ ಮುಗಿಸಿ ಮಹಾಪೂಜೆಯನ್ನು ಶ್ರೀ ಬಸವಣ್ಣ ದೇವಾಲಯದ ಆವರಣದಲ್ಲಿ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಸಲಾಯಿತು. ಗುರುಸ್ವಾಮಿ ರಮೇಶ ಅವರ ಸಾನಿಧ್ಯದಲ್ಲಿ ನಡೆದ ಮಹಾಪೂಜೆಯು ಗ್ರಾಮದಲ್ಲಿ ಆನೆ ಮೇಲೆ ಅಂಬಾರಿ, ಕುದುರೆ ಸವಾರಿ, ಒಂಟೆ ಸವಾರಿ, ಬಸವಣ್ಣ ಸವಾರಿ ಮತ್ತು ಮಹಾರಥ ಸವಾರಿ ಹಾಗೂ ಗ್ರಾಮಸ್ಥರಿಂದ ಕುಂಬ ಮೇಳ, ಪಲ್ಲಕಿ ಉತ್ಸವ, ಶರಣಘೋಷದ … [Read more...] about ವಿಜೃಂಭಣೆಯಿಂದ ಆನೆ ಮೇಲೆ ಅಯ್ಯಪ್ಪಸ್ವಾಮಿ ಅಂಬಾರಿ ಉತ್ಸವ ಮೆರವಣಿಗೆ.
ಬೆಳವಟಗಿ ಗ್ರಾಮ
ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಉಧ್ಘಾಟನೆ
ಹಳಿಯಾಳ:ತಾಲೂಕಿನ ಕೆಕೆ ಹಳ್ಳಿ, ಜಗತಾ-ಗೌಳಿವಾಡಾ ಹಾಗೂ ಬೆಳವಟಗಿ ಗ್ರಾಮಗಳಲ್ಲಿ ನಡೆದ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ, ನೂತನ ಕಟ್ಟಡಗಳ ಉಧ್ಘಾಟನೆ ನೆರವೆರಿಸಿದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ ರಾಜ್ಯ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದ್ದು ಹಲವಾರು ಭಾಗ್ಯಗಳನ್ನು ಜನರಿಗೆ ಕಲ್ಪಿಸಿ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಯೋಜನೆ ತಲುಪುವ ನಿಟ್ಟಿನಲ್ಲಿ … [Read more...] about ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಉಧ್ಘಾಟನೆ