ಹೊನ್ನಾವರ , ಪಟ್ಟಣದ ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ರಕ್ಷಣೆಗೆಂದು ಬೇಲಿಹಾಕುತ್ತಿದೆ. ಜನವಸತಿ ಪ್ರದೇಶಕ್ಕೆ ತೊಂದರೆ ಆಗಬಾರದೆಂದು ಸುಮಾರು 8 ರಿಂದ 10 ಫೂಟ್ ದಾರಿಯನ್ನು ಮಧ್ಯ ಮಧ್ಯ ಬಿಟ್ಟಿದ್ದಾರೆ. ಆದರೆ ಶ್ರೀದೇವಿ ಇಂಡೇನ್ ಗ್ಯಾಸ್ ಗೋಡೌನ್ಗೆ ಹೋಗುವ ಮಾರ್ಗದಲ್ಲಿ ಸುಮಾರು 30 ಫೂಟ್ ದಾರಿ ಬಿಟ್ಟು ಕೊಟ್ಟಿದೆ. ಇದು ಕಾನೂನು ವಿರೋಧವಾಗಿದ್ದು, ಇಲ್ಲಿ ಲಂಚ ಪಡೆದು ಅರಣ್ಯ ಇಲಾಖೆಯವರು ಕಾನೂನು ವಿರೋಧವಾಗಿ ನಿರ್ಮಾಣಗೊಂಡಿರುವ … [Read more...] about ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ