ಹೊನ್ನಾವರ:ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ನೀರು ಭಾಗದಲ್ಲಿ ಶನಿವಾರ ತಡರಾತ್ರಿ ರೈತರ ಭತ್ತದ ಗದ್ದೆಗಳಿಗೆ ಕಾಡುಕೋಣ ಪ್ರತ್ಯಕ್ಷವಾಗಿದ್ದು, ರೈತರ ಭತ್ತದ ಗದ್ದೆಗಳನ್ನು ವಿಪರೀತ ಹಾನಿಮಾಡಿರುವುದು ರೈತರಲ್ಲಿ ಭಯ ಮತ್ತು ಆತಂಕ ಎದುರಾಗಿದೆ. ಕಡ್ನೀರಿನ ಗುಡ್ನಗದ್ದೆ ಭಾಗದಲ್ಲಿ ಶನಿವಾರ ತಡರಾತ್ರಿ ಇದ್ದಕ್ಕಿದ್ದಂತೆ ಕಾಡುಕೋಣ ಕಾಣಿಸಿಕೊಂಡಿದೆ. ಗುಡ್ನಗದ್ದೆಯ ರಾಮ ನಾರಾಯಣ ಗೌಡ ಎಂಬುವರ ಗದ್ದೆಯನ್ನು ಯಾವುದೋ ಕಾಡುಪ್ರಾಣಿ ಹಾನಿಮಾಡಿರುವುದನ್ನು … [Read more...] about ಕಾಡುಕೋಣದ ದಾಳಿಗೆ ಭತ್ತ ಬೆಳೆ ಹಾಳು