ಹಳಿಯಾಳ :- ಅಧಿಕಾರ ದುರ್ಲಾಬ ಹಾಗೂ ಕಾನೂನು ವ್ಯಾಪ್ತಿ ಮೀರಿ ಮಾಡುವ ಕಾರ್ಯಗಳೆಲ್ಲ ಭ್ರಷ್ಟಾಚಾರವಾಗಿದೆ ಎಂದು ಎ.ಸಿ.ಬಿ ಇಲಾಖೆಯ ಡಿ.ವೈಎಸ್ಪಿ ಗಿರೀಶ್ ಹೇಳಿದ್ದಾರೆ. ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿ.ಡಿ.ಹೆಗಡೆ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭ್ರಷ್ಟಾಚಾರ ಸರ್ವೆ ಸಾಮಾನ್ಯವಾಗಿಬಿಟ್ಟಿದೆ ಎಂದು ಬೇಸರದಿಂದ ನುಡಿದ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಸಿಬಿಯು … [Read more...] about ಅಧಿಕಾರ ದುರ್ಲಾಬ ಪಡೆದು ಕಾನೂನು ವ್ಯಾಪ್ತಿ ಮೀರಿ ಮಾಡುವ ಕೆಲಸವೆಲ್ಲ ಭ್ರಷ್ಟಾಚಾರವಾಗಿದೆ- ಎಸಿಬಿ ಡಿವೈಎಸ್ಪಿ ಗಿರೀಶ