ಹಳಿಯಾಳ : ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಇಬ್ಬರು ಕಳ್ಳರನ್ನು ಹಳಿಯಾಳ ಪೋಲಿಸರು ಕಳುವು ಮಾಡಲಾದ ದ್ವಿಚಕ್ರ ವಾಹನಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಮಾರಿಹಾಳ ಗ್ರಾಮದ ಪ್ರವೀಣ ರಾಮಚಂದ್ರ ಪವಾರ ಮತ್ತು ಬೈಲಹೊಂಗಲ್ ಪಟ್ಟಣದ ಇಂದಿರಾನಗರದ ನಿವಾಸಿ ಮೆಹಬೂಬ ಇಸ್ಮಾಯಿಲ್ ಮಕಾನದಾರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಅಂತರ ಜಿಲ್ಲಾ ಬೈಕ್ ಕಳ್ಳರಾಗಿದ್ದು ಇವರಿಂದ ನಾಲ್ಕು ಹೀರೋ ಹೊಂಡಾ ಮತ್ತು ಒಂದು ಬಜಾಜ್ ಪ್ಲಸರ್ … [Read more...] about ಹಳಿಯಾಳ ಪೋಲಿಸರಿಂದ ಮಾಲು ಸಮೇತ ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ