ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಬಳಿಯ ಕೃಷ್ಣಗದ್ದೆ ಬಸ್ ತಂಗುದಾಣದ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸುಮಾರು 35-40 ವರ್ಷದ ವ್ಯಕ್ತಿಯ ಶವ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದೆ. ಈತ 7-8 ದಿವಸಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.ಪಕ್ಕದಲ್ಲೇ ಚಪ್ಪಲಿ, ಬ್ಯಾಗ್, ರಗ್, ಟವೆಲ್ ಇತರ ಸಾಮಗ್ರಿಗಳು ಬಿದ್ದಿವೆ. … [Read more...] about ಅಪರಿಚಿತ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
ಬ್ಯಾಗ್
ಹಣ್ಣು ಮತ್ತು ತರಕಾರಿ ದರಗಳು 31-5-2018
TSS ಸೂಪರ್ ಮಾರ್ಕೇಟ್ ಶಿರಸಿ rs , ಪ್ರತಿ ಕೇ.ಜಿ ಗೆ* *ಗಜರಿ .............. ...30* *ಹಸಿ ಮೆಣಸು...........43* *ಬಜೆ ಮೆಣಸು...........43* *ಬೀನ್ಸ......................68* *ಬೆಂಡೆಕಾಯಿ............24* *ಹಾಗಲಕಾಯಿ..........41* *ಟೊಮಾಟೊ ..........19* *ಕ್ಯಾಬೀಜ................15* *ಹೂ ಕೋಸು(ಒಂದಕ್ಕೆ).25* *ಮುಳ್ಳ ಸವತೆ..............19* *ನವಿಲಕೋಲು............34* *ಲಿಂಬು..(1)............. … [Read more...] about ಹಣ್ಣು ಮತ್ತು ತರಕಾರಿ ದರಗಳು 31-5-2018