ಕಾರವಾರ:ಅಮದಳ್ಳಿಯಲ್ಲಿ ಬ್ರಹ್ಮದೇವ ಯುವಕ ಸಂಘದ ವತಿಯಿಂದ ದುರ್ಗಾದೇವಿ ಉತ್ಸವದ ಅಂಗವಾಗಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಕೆಸರುಗದ್ದೆ ಓಟ, ಮಕ್ಕಳು ಹಾಗೂ ಮಹಿಳೆಯರಿಗಾಗಿ ಲಿಂಬು ಚಮಚ ಓಟ, ಕೊಡ ಹೊತ್ತುಕೊಂಡು ಓಡುವುದು, ಹಗ್ಗ ಜಗ್ಗಾಟ, ಕಬ್ಬಡ್ಡಿ, ಥ್ರೋ ಬಾಲ್ ಸೇರಿದಂತೆ ನಾನಾ ಬಗೆಯ ಕ್ರೀಡೆಗಳಲ್ಲಿ ಜನ … [Read more...] about ಅಮದಳ್ಳಿಯಲ್ಲಿ ನಡೆದ ಕೆಸರುಗದ್ದೆ ಸ್ಪರ್ಧೆ