ಖಾನಪುರ: ಹೌದು ಪೂರ್ವ ಭಾಗದಿಂದ ಪಾರಿಶ್ವಾಡಕ್ಕೆ ಸಂಪರ್ಕಿಸುವ ಪಾರಿಶ್ವಾಡ ಗ್ರಾಮ ಪಕ್ಕದಲ್ಲೇ ಇರುವ ಈ ಬ್ರೀಜ್ ನ ಮೇಲೆ ಸಂಪೂರ್ಣ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಬ್ರೀಜ್ ಹಿರೇಮುನವಳ್ಳಿ, ಕಡತನಬಾಗೇವಾಡಿ ಕ್ರಾಸ್ ದಿಂದ ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ಸಂಪೂರ್ಣ ಗ್ರಾಮದಿಂದ ಖಾನಾಪೂರಕ್ಕೆ ಸಂಪರ್ಕ್ ಕಲ್ಪಿಸುವ ಈ ಪಾರಿಶ್ವಾಡ ಬ್ರೀಜ್ ಇದಾಗಿದೆ. ಈ ಭಾಗದಲ್ಲಿ ಸತತ ಮೂರು ದಿನಗಳ ಕಾಲ ಬಿಟ್ಟು ಬಿಡದೇ … [Read more...] about *ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*
ಬ್ರೀಜ್
ಕಡಲ ತೀರದಲ್ಲಿ ತ್ಯಾಜ್ಯ ಸಂಗ್ರಹ
ಕಾರವಾರ:ನಗರದ ತ್ಯಾಜ್ಯಗಳೆಲ್ಲ ಸೇರುವ ಕೋಣೆನಾಲದ ಹೂಳೆತ್ತಿದ ನಗರಸಭೆಯು ನೇರವಾಗಿ ಟ್ಯಾಗೋರ್ ಕಡಲ ತೀರದಲ್ಲಿ ಸುರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಕೋಟಿ ಕೋಟಿ ರೂಗಳನ್ನು ಖರ್ಚು ಮಾಡಿ ಕಡಲ ತೀರಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಅದರಂತೆ ಜಿಲ್ಲಾಡಳಿತ ಕೂಡ ನಗರದ ಟ್ಯಾಗೋರ್ ಕಡಲ ತೀರವನ್ನು ಸ್ವಚ್ಛಗೊಳಿಸಲು ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. … [Read more...] about ಕಡಲ ತೀರದಲ್ಲಿ ತ್ಯಾಜ್ಯ ಸಂಗ್ರಹ